Wednesday, May 6, 2009

ಚಿತ್ರದುರ್ಗ / ವಿಕ ಸಂವಾದ ಛಾಯಾಂಕಣ-೧


ಚಿತ್ರದುರ್ಗ ವಿಜಯಕರ್ನಾಟಕ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳು, ಪೋಷಕರು ಹಾಗೂ ಡಿಡಿಪಿಐ ಜತೆಯಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿಯ ಜತೆ ಸಾಧಕರ ಕುಟುಂಬ.

No comments:

Post a Comment