Wednesday, May 6, 2009

ಚಿತ್ರದುರ್ಗ/ ವಿಕ ಸಂವಾದ ಛಾಯಾಂಕಣ-೨


ಚಿತ್ರದುರ್ಗ ವಿಜಯಕರ್ನಾಟಕ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳು, ಪೋಷಕರು ಹಾಗೂ ಡಿಡಿಪಿಐ ಜತೆಯಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ ಹಿರಿಯ ಉಪಸಂಪಾದಕ ಹರ್ಷ ನ. ಪುರೋಹಿತ್.

No comments:

Post a Comment